ಕೆಂಭಾವಿ: ಪಂಚಮಸಾಲಿ ಸಮಾಜದ
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೊನಪ್ಪಗೌಡ ಮೇಟಿಗೌಡ ಇವರನ್ನು ಮುದನೂರಿನ ಹಿರಿಯ ಮುಖಂಡರು ಸೇರಿ ಸನ್ಮಾನಿಸಿದರು.
ಈ ವೇಳೆ ನೂತನ ಉಪಾಧ್ಯಕ್ಷ ಹೊನ್ನಪ್ಪಗೌಡ ಮೇಟಿಗೌಡ ಮಾತನಾಡಿ, ಪಂಚಮಸಾಲಿ ಸಮಾಜದ ಏಳಿಗೆಗಾಗಿ ನಾವು ಎಲ್ಲರೂ ಒಂದಾಗಬೇಕಿದೆ. ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾದಾಗ ನಾವು ಹೋರಾಟ ಮಾಡಲು ಸದಾ ಸಿದ್ದರಿದ್ದೇವೆ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡುವರೆಗೂ ನಾವು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಶಿವರೆಡ್ಡಿ ಯಡಹಳ್ಳಿ, ಸಿದ್ದನಗೌಡ ಗೌಡಪ್ಪಗೌಡ, ನಾಗರೆಡ್ಡಿ ಬುಸ್ಸಾ,
ಈರಣ್ಣ ಚೌದ್ರಿ, ಪ್ರಭು ಬಳಿ, ಎಸ್. ಐ. ತನಶೆಟ್ಟಿ, ಬಸವರಾಜ್ ಸಜ್ಜನ್, ಗೌಸ್ ಪಟೇಲ್, ಡಾ.ಭಾಷಾಪಟೇಲ್, ಸೈಯದ್ ತಾಳಿಕೋಟಿ, ಹಾಗೂ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

