Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ
(ರಾಜ್ಯ ) ಜಿಲ್ಲೆ

ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲಾಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
೨೦೨೫-೨೬ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ವಿವಿಧ ಜಿಲ್ಲೆಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ೧೧ರ ಬೆಳಿಗ್ಗೆ ೯ಗಂಟೆಗೆ ಬಾಗಲಕೋಟೆಯ ನವನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ, ಗದಗದ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೮ಗಂಟೆಗೆ ಹಾಕಿ ಮತ್ತು ಪುಟ್ಬಾಲ್ ದೂರವಾಣಿ ಸಂಖ್ಯೆ: ೦೮೩೭೨-೨೩೮೩೪೫ ಸಂಪರ್ಕಿಸಬಹುದಾಗಿದೆ. ವಿಜಯಪುರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ಅಥ್ಲೆಟಿಕ್ ಮತ್ತು ಜುಡೋ ಕ್ರೀಡೆಗಳು ನಡೆಯುತ್ತಿದ್ದು, ೦೮೩೫೨-೨೫೧೦೮೫ಸಂಪರ್ಕ ಸಂಪರ್ಕಿಸಬಹುದು. ಸೆಪ್ಟೆಂಬರ್ ೧೧ ಮತ್ತು ೧೨ರಂದು ಬೆಳಗಾವಿ ಜಿಲ್ಲೆಯ ಹಾರೂಗೇರಿಯ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ (ಬಿ.ಪಿ.ಇಡಿ) ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಹ್ಯಾಂಡಬಾಲ್ ಕ್ರೀಡೆ ನಡೆಯಲಿದ್ದು, ಮಾರುತಿ ಪೂಜಾರಿ ಮೊ : ೮೭೨೨೪೬೩೧೭೫, ನಾಮದೇವ ಮೀರಜಕರ ಮೊ: ೯೩೭೯೭೪೪೭೩೧ ಮಾಹಿತಿಗೆ ಸಂಪರ್ಕಿಸಬಹುದು.
ಸೆ.೧೧ ಹಾಗೂ ೧೨ರಂದು ಬೆಳಗಾವಿ ಜಿಲ್ಲೆಯ ಕಂಕಣವಾಡಿಯ ಗಂಗಾಬಾಯಿ ಕರೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಕಬಡ್ಡಿ ಪಂದ್ಯ ನಡೆಯಲಿದ್ದು, ಹಾಲಪ್ಪ ಹುಕ್ಕೇರಿ ಮೊ: ೮೭೯೨೩೭೨೩೨೮, ಎಚ್.ಬಿ.ಹುಕ್ಕೇರಿ ಮೊ: ೮೨೭೭೬೬೫೧೪೭ ಹಾಗೂ ಸಂಜೀವಕುಮಾರ ನಾಯಿಕ ಮೊ: ೭೦೨೨೩೭೮೭೭೭ ಸಂಪರ್ಕಿಸಬಹುದಾಗಿದೆ. ಸೆಪ್ಟೆಂಬರ್ ೧೨ರಂದು ಧಾರವಾಡ ಜಿಲ್ಲೆಯ ಬಾಲಮಾರುತಿ ಜಿಮ್ನಾಸ್ಟಿಕ್ ಸಂಸ್ಥೆಯಲ್ಲಿ ಜಿಮ್ನಾಸ್ಟಿಕ್ ಕ್ರೀಡೆ ಬೆಳಿಗ್ಗೆ ೯ಗಂಟೆಗೆ ನಡೆಯಲಿದ್ದು, ಸಂಪರ್ಕೀಸಬೇಕಾದ ಸಂಖ್ಯೆ ಮುರ್ತುಗುಡ್ಡೆ ಮೊ: ೯೪೪೮೫೫೯೮೧೮, ಅದೇ ದಿನ ಧಾರವಾಡದ ಒಳಾಂಗಣ ಕ್ರೀಡಾಂಗಣದಲ್ಲಿ ಟೇಕ್ವಾಂಡೋ ಬೆಳಿಗ್ಗೆ ೯ಗಂಟೆಗೆ ಜರುಗಲಿದ್ದು, ಪರಪ್ಪ ಕ್ವಾತ್ರತೇಜ ಮೊ.ಸಂಖ್ಯೆ: ೯೬೩೨೧೩೯೬೧೫ ಹಾಗೂ ಶೆಟಲ್ ಬ್ಯಾಡ್ಮಿಂಟನ್ ನಡೆಯಲಿದ್ದು, ಮೋಹನ್ ಲಂಗೋಟಿ ಮೊ.ಸಂಖ್ಯೆ: ೭೩೫೩೩೯೯೮೮೪ ಹಾಗೂ ಟೇಬಲ್ ಟೆನ್ನಿಸ್ ಬೆಳಿಗ್ಗೆ ೯ಗಂಟೆಗೆ ಜರುಗಲಿದ್ದು, ವಿರೇಶ ಕಲ್ಮಠ ಮೊ.ಸಂಖ್ಯೆ: ೯೮೮೬೪೬೬೫೭೬, ಧಾರವಾಡದ ವಿದ್ಯಾಗಿರಿಯಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಜೆ.ಎಸ್.ಎಸ್. ಕಾಲೇಜಿನಲ್ಲಿ ನೆಟ್‌ಬಾಲ್ ಜರುಗಲಿದ್ದು, ಶ್ರವಣಕುಮಾರ ಯೋಗಿ ಮೊ: ೮೯೭೧೦೬೦೬೯೨ ಹಾಗೂ ಧಾರವಾಡದ ಫೆವಿಲಿಯನ್ ಟೆನ್ನಿಸ್ ಮೈದಾನದಲ್ಲಿ ಟೆನ್ನಿಸ್ ಆಟ ನಡೆಯಲಿದ್ದು, ಶಾಂತಕುಮಾರ ಮೊ.ಸಂಖ್ಯೆ: ೬೩೬೧೬೨೯೩೦೫ ಇವರನ್ನು ಸಂಪರ್ಕಿಸಬಹುದಾಗಿದೆ.
ಸೆ.೧೨ರಂದು ಹಾವೇರಿ ಜಿಲ್ಲೆಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ಬೆಳಿಗ್ಗೆ ೮ ಗಂಟೆಗೆ ಜರುಗಲಿದ್ದು ಸಂಪರ್ಕ ಸಂಖ್ಯೆ:೦೮೩೭೫-೨೩೨೪೪೩. ಅದೇ ದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕು ಶಿವಾಜಿ ಕ್ರೀಡಾಂಗಣದಲ್ಲಿ ಖೋಖೋ ಪಂದ್ಯ ಬೆಳಿಗ್ಗೆ ೯ಗಂಟೆಗೆ ಜರುಗಲಿದ್ದು, ಮೊ: ೭೦೧೯೫೬೫೬೦೬, ೯೯೪೫೪೮೯೧೯೩ ಹಾಗೂ ೯೫೯೦೩೧೮೩೨೨ ಹಾಗೂ ಹಳಿಯಾಳದ ಕುಸ್ತಿ ಅಖಾಡದಲ್ಲಿ ಕುಸ್ತಿ ಪಂದ್ಯ ಜರುಗಲಿದೆ.
ಸೆಪ್ಟೆಂಬರ್ ೧೩ ಮತ್ತು ೧೪ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ಗಂಟೆಗೆ ವಾಲಿಬಾಲ್, ಬಾಸ್ಕೆಟಬಾಲ ಹಾಗೂ ಭಾರ ಎತ್ತುವ ಕ್ರೀಡೆ ನಡೆಯಲಿದ್ದು ಬಸವರಾಜ ಹೊಸಮಠ ಮೊ: ೭೦೧೯೬೯೯೦೭೭,ವಿ.ಎಸ್.ಪಾಟೀಲ್ ಮೊ.ಸಂಖ್ಯೆ: ೮೩೧೭೪೫೬೩೦೧ ಹಾಗೂ ಸದಾನಂದ ಮಾಳಶೆಟ್ಟಿ ಮೊ: ೭೮೯೨೧೩೭೫೦೩ ಇರನ್ನು ಸಂಪರ್ಕಿಸಬಹುದಾಗಿದೆ. ಅದೇ ದಿನ ಕೊಲ್ಹಾಪೂರ ಸರ್ಕಲ್ ಹತ್ತಿರದ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ಗಂಟೆಗೆ ಬಾಕ್ಸಿಂಗ್ ಜರುಗಲಿದ್ದು, ಮಂಜುನಾಥ ಮಾದ ಮೊ: ೯೯೧೬೩೦೫೬೧೬ ಹಾಗೂ ಮಲ್ಲಪ್ಪ ಕರಗುಪ್ಪಿ ಮೊ.: ೯೭೪೧೪೭೧೨೮೪ ಇವರನ್ನು ಸಂಪರ್ಕಿಸಬಹುದು. ಸೆಪ್ಟೆಂಬರ್ ೧೫ರಂದು ಬೆಳಗಾವಿ ಜಿಲ್ಲೆಯ ಅಶೋಕನಗರದ ಧರ್ಮನಾಥ ವೃತ್ತದ ಮಹಾನಗರಪಾಲಿಕೆಯ ಈಜುಕೋಳದಲ್ಲಿ ಈಜು ಕ್ರೀಡೆ ನಡೆಯಲಿದ್ದು, ಯಲ್ಲಪ್ಪ ಹಿರೇಕುರಬರ ಮೊ.ಸಂಖ್ಯೆ: ೮೭೪೮೦೩೮೪೯೪ ಇವರನ್ನು ಸಂಪರ್ಕಿಸಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ: ೭೦೧೯೦೦೮೪೪೩ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!
    In (ರಾಜ್ಯ ) ಜಿಲ್ಲೆ
  • ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ
    In (ರಾಜ್ಯ ) ಜಿಲ್ಲೆ
  • ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ ಭೂಸನೂರ
    In (ರಾಜ್ಯ ) ಜಿಲ್ಲೆ
  • ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ ಪ್ರಶಿಕ್ಷಣಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ರೈತರ ಬೇಡಿಕೆಯಂತೆ ಪರಿಹಾರ ದರ ನಿಗದಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಯಲ್ಲಿ ಮತ್ತೆ ಹೆಚ್ಚಾದ ಒಳ ಹರಿವು
    In (ರಾಜ್ಯ ) ಜಿಲ್ಲೆ
  • ಹಳ್ಳ ದಾಟಲು ಹರಸಾಹಸ ಪಟ್ಟ ಶಿಕ್ಷಕರು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.