ವಿಜಯಪುರ: ನಗರಕ್ಕೆ ಆಗಮಿಸಿದ
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಂಗಳೂರಿನ, ಎ.ಡಿ.ಜಿ.ಪಿ ಅರುಣ ಚಕ್ರವರ್ತಿ ಐ.ಪಿ.ಎಸ್ ಅವರನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರ ಸಮ್ಮುಖದಲ್ಲಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ತಾವು ರಚಿಸಿದ “ಅಂಬೇಡ್ಕರ್ ಮಾರ್ಗ ” ಎಂಬ ಪುಸ್ತಕವನ್ನು ನೀಡಿ ಗೌರವಿಸಿದರು.
ಅದಕ್ಕೆ ಎ.ಡಿ.ಜಿ.ಪಿ ಅರುಣ್ ಚಕ್ರವರ್ತಿ ಐ. ಪಿ. ಎಸ್ ಅವರು ಸಂತಸ ವ್ಯಕ್ತಪಡಿಸಿ, ಈ ಪುಸ್ತಕವನ್ನು ಇಂಗ್ಲೀಷಗೆ ತಾರ್ಜುಮೆ ಮಾಡಿಸಿದರೆ ಒಳ್ಳೆಯದು ಎಂದು ಶುಭ ಹಾರೈಸಿದರು.
Subscribe to Updates
Get the latest creative news from FooBar about art, design and business.
ಎಡಿಸಿ ಗೆಣ್ಣೂರ ರಿಂದ ಎ.ಡಿ.ಜಿ.ಪಿ ಅರುಣ ಚಕ್ರವರ್ತಿ ಗೆ ಕೃತಿ ಅರ್ಪಣೆ
Related Posts
Add A Comment

