ವಿಜಯಪುರ: ಕರೆಂಟ್ ಶಾಕ್ ತಗುಲಿ ಇಬ್ಬರು ಬಾಲಕರು ಅಸುನೀಗಿರುವ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಕೆರೆಯಲ್ಲಿ ನಡೆದಿದೆ.
ರೋಹಿತ್ ಚವ್ಹಾಣ (8), ವಿಜಯ ಚವ್ಹಾಣ(16) ಮೃತಪಟ್ಟಿರುವ ಬಾಲಕರು.
ಮೀನು ಹಿಡಿಯಲು ಕೆರೆಗೆ ಹೋದಾಗ ಕೆರೆಗೆ ಕಳಚಿ ಬಿದ್ದಿದ್ದ ವಿದ್ಯುತ್ ಕಂಬದ ಮೇನ್ ವೈಯರ್ ಬಾಲಕರು ನೋಡಿಲ್ಲ.
ಇದನ್ನು ಗಮನಿಸದೆ ಮೀನು ಹಿಡಿಯುವಾಗ ಕೆರೆಯಲ್ಲಿ
ಕಾಲಿಟ್ಟಾಗ ಕರೆಂಟ್ ಶಾಕ್ನಿಂದ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ಗ್ರಾಮೀಣ ಪೊಲೀಸ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

