ಚಡಚಣ: ಪಟ್ಟಣದ ಶ್ರೀನಿವಾಸ ಕಂದಗಲ್ ಅವರು ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಎಸ.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ ಮೀಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರ ಆಯ್ಕೆಗೆ ಪಟ್ಟಣ ಪಂಚಾಯ್ತಿ ಸದಸ್ಯ ಮಲ್ಲು ದೋತ್ರೆ, ಮುಖಂಡರಾದ ಸುರೇಶ ವಡ್ಡರ, ಕೃಷ್ಣ ಗುಂಜೇ, ಶಿವಾನಂದ ಪಾಟೀಲ, ನಾಮದೇವ ಕಂದಗಲ, ಮಾದೇವ ಪೂಜಾರಿ, ಶಿವಾನಂದ ಮೇತ್ರಿ, ಸಿದ್ದು ಪೂಜಾರಿ, ಸುಧೀರ ಅಂಕೋಲೆ, ಸುಭಾಸ್ ತಳಕೇರಿ, ಶಂಕರ್ ಗೌಂಡಿ, ಶಿವಪ್ಪ ತಿಮ್ಮಣ್ಣ ಗೌಂಡಿ, ಸುರೇಶ್ ಎಲ್ಲಪ್ಪ ಪವಾರ, ವಿದ್ಯಾಧರ ಬನಪಟ್ಟಿ, ಪರಶುರಾಮ ಬನಪಟ್ಟಿ, ರಾಮಚಂದ್ರ ಬನಪಟ್ಟಿ, ತಿಮ್ಮಣ್ಣ ಗಾಡಿವಡ್ಡರ್ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

