ಸಿಂದಗಿ: ಪಟ್ಟಣದ ಅಶೋಕ ಚೌಕದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡ ಶ್ರೀ ಸಿದ್ಧಿವಿನಾಯಕ ಮೂರ್ತಿಗೆ ಬೆಳ್ಳಿ ಕವಚಧಾರಣೆ ಹಾಗೂ ಶ್ರೀಸುಬ್ರಮಣ್ಯ ಸ್ವಾಮಿಯವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾನಪದ ಜಾತ್ರೆಯ ಸಮಾರಂಭದಲ್ಲಿ ಮಹೇಶ ಈಳಗೇರ, ಶ್ರೀಶೈಲ ರೆಬಿನಾಳ ಒಳಗೊಂಡಂತೆ ಹಲವರಿಗೆ ಬೆಳ್ಳಿ ಕವಚಕ್ಕೆ ದಾನ ನೀಡಿದ ಸದ್ಭಕ್ತರಿಗೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಣಮಂತ ಸುಣಗಾರ, ಅಶೋಕ ಗಾಯಕವಾಡ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

