ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ೨೦೨೪-೨೫ ನೇ ಸಾಲಿನ ೬ನೇ ತರಗತಿ ದಾಖಲಾತಿಗಾಗಿ ಮೀಸಲಾತಿವಾರು ಖಾಲಿ ಇರುವ ಸಾಮಾನ್ಯ-೧, ಪರಿಶಿಷ್ಟ ಜಾತಿ-೨, ಪರಿಶಿಷ್ಟ ಪಂಗಡ-೨, ೩ಬಿ-೧ ಮೀಸಲಾತಿ ವರ್ಗದ ೬ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಆಧರಿಸಿ ಅ.೧೩ ಮತ್ತು ೧೪ ರಂದು ಬೆಳಿಗ್ಗೆ ೧೦ಕ್ಕೆ ಕೌನ್ಸಲಿಂಗ್ ಪ್ರಕ್ರೀಯೆ ನಡೆಸುತ್ತಿದ್ದು, ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಅಥವಾ ಪಾಲಕರು ತಮ್ಮ ದಾಖಲಾತಿಗಳೊಂದಿಗೆ ೪ನೇ ಸುತ್ತಿನ ಕೌನ್ಸಲಿಂಗ್ ಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
