ಚಡಚಣ: ಪಟ್ಟಣದ ನಿವರಗಿ ರಸ್ತೆಯ ಸಮೀಪದಲ್ಲಿ ರಾಮ ಬಡಿಗೇರ ಅವರಿಗೆ ಸೇರಿದ ಎಮ್ಮೆಯೊಂದು ಸಿಡಿಲಿಗೆ ಬಲಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಜಮೀನಿನಲ್ಲಿ ಕಟ್ಟಿದ್ದ ಎಮ್ಮೆಯು ಸಿಡಿಲ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಪಕ್ಕದಲ್ಲಿರುವ ಮರಕ್ಕೂ ಸಿಡಿಲಿನ ಪ್ರಖರತೆಗೆ ಬೆಂಕಿ ಆವರಿಸಿಕೊಂಡಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

