ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದ ಹತ್ತಿರ ಸಂಸದ ರಮೇಶ ಜಿಗಜಿಣಗಿ ಅವರು ಆಯ್ಕೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಮಂಗಳವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಪರಸ್ಪರ ಗುಲಾಲು ಎರಚಿಕೊಂಡು ವಿಜಯೋತ್ಸವ, ಸಂಭ್ರಮಾಚರಣೆ ಆಚರಿಸಿದರು.
ವಿಜಯೋತ್ಸವದಲ್ಲಿ ಮುಖಂಡರಾದ ಬಂದೇನವಾಜ ವಾಲೀಕಾರ, ಬಸಯ್ಯ ಶೀಕಳವಾಡಿ, ಶ್ರೀಶೈಲ ತೆಲಗಿ, ರೇವಣಸಿದ್ದ ನಂದಿಹಾಳ, ಸಂಗಪ್ಪ ಮಾದರ, ಕರಬಸಪ್ಪ ಮಸೂತಿ, ಬಾಬು ಗೌರಾ, ಶರಣಪ್ಪ ನಾಲತವಾಡ, ಮಹಾಂತೇಶ ಆಲಕೊಪ್ಪರ, ಯಮನಪ್ಪ ಕ್ವಾಟಿ, ಮಹೇಶ ಡೋಣೂರ, ಬಾಬು ನಂದಿಹಾಳ, ರಫೀಕ ವಾಲೀಕಾರ, ಬಸಪ್ಪ ಆಲಕೊಪ್ಪರ, ಸಂಗಮೇಶ ಬಿಜ್ಜೂರ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
