Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

625ಕ್ಕೆ 625 ಅಂಕ ಗಳಿಸಿದ ಪ್ರಾರ್ಥನಾ ಗೆ ಶಾಸಕ ಸವದಿ ಅಭಿನಂದನೆ

ಮಕ್ಕಳಿಗೆ ಮೊಬೈಲ್ ಸಹವಾಸ ಬಿಡಿಸುವುದು ಹೇಗೆ?

ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮೊಸಳೆಗಳ ಭೀತಿ..!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸ್ವ ಸಹಾಯ ಸಂಘದ ಹೆಸರಲ್ಲಿ ಮಹಿಳೆಯರಿಗೆ ಮೋಸದ ವದಂತಿ
(ರಾಜ್ಯ ) ಜಿಲ್ಲೆ

ಸ್ವ ಸಹಾಯ ಸಂಘದ ಹೆಸರಲ್ಲಿ ಮಹಿಳೆಯರಿಗೆ ಮೋಸದ ವದಂತಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಮಹಿಳಾ ಸಂಘದವರ ವೇಷದಲ್ಲಿ ಇಬ್ಬರು ನಕಲಿ ಮ್ಯಾನೇಜರ್, ಮಹಿಳೆಯರಿಗೆ ಹಣದ ಆಮಿಷ ತೋರಿಸಿ ಲಕ್ಷಗಟ್ಲೆ ಹಣದ ಜೊತೆ ವಂಚಕರು ಫರಾರಿಯಾಗಿದ್ದಾರೆ ಎಂಬ ವದಂತಿ ತಾಲೂಕಿನಾದ್ಯಂತ ಹಬ್ಬಿದೆ.
ತಾಲೂಕಿನಲ್ಲಿ ಜನ ಅಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘ ಎಂಬ ಹೆಸರಲ್ಲಿ ಜನರಿಗೆ ಮೋಸ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಿಂದಗಿ ರಸ್ತೆಯ ಅಶೋಕ್‌ಗೌಡ ಕಾಂಪ್ಲೆಕ್ಸನಲ್ಲಿ ಈ ನಕಲಿ ಸಂಘದ ಕಚೇರಿಯನ್ನು ಸ್ಥಾಪಿಸಲಾಗಿತ್ತು ಎಂಬ ಮಾಹಿತಿ ಇದೆ.
ಇಂಡಿ ತಾಲೂಕಿನ ಪ್ರತಿ ಹಳ್ಳಿಗಳಿಗೆ ಹೋಗಿ ಹೆಣ್ಣು ಮಕ್ಕಳ ಹತ್ತು ಜನರ ಒಂದು ಗುಂಪು ಮಾಡಿದರೆ ನಿಮಗೆ ಪ್ರತಿಯೊಬ್ಬರಿಗೂ ೧೫೦೦೦೦ ಲಕ್ಷ ರೂ ಹಣ ನಿಮ್ಮ ಖಾತೆಗೆ ೩ ದಿನಗಳಲ್ಲಿ ಜಮಾ ಮಾಡುತ್ತೇವೆ. ೧೫೦೦೦೦ ರ ದಲ್ಲಿ ೧೫೦೦೦ ಸಾವಿರ ಸಬ್ಸಿಡಿ ಲೆಕ್ಕದಲ್ಲಿ ಇರುತ್ತೆ ಮುಂಗಡವಾಗಿ ಎಲ್ಲರೂ ತಲಾ ೫೨೦೦ ರಂತೆ ಮೊದಲಿಗೆ ಕೊಡಬೇಕು ಅಂತ ಹೇಳಿ ತಲಾ ೫೨೦೦ ರಂತೆ ವಂಚಿಸಿ ಜನರಿಗೆ ಮೋಸ ಮಾಡಿ ಪರಾರಿ ಆಗಿದ್ದಾರೆ
ನಿಮ್ಮ ಸಾಲದ ಪ್ರಕ್ರಿಯೆ ಮುಗಿಯಲು ೮ ದಿನ ಬೇಕಾಗುತ್ತದೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಿದ್ದರು. ಸರಿಯಾಗಿ ೮ ದಿನಗಳ ನಂತರ ಮತ್ತೆ ಕಾಲ್ ಮಾಡುವ ಈ ವಂಚಕರು , ನಿಮಗೆ ಸಾಲ ಮಂಜೂರಾಗಿದೆ. ೫೨೦೦ ಮುಂಗಡವಾಗಿ ನೀವು ಪಾವತಿಸಬೇಕಾಗುತ್ತದೆ. ಮುಂಗಡ ಜಮೆ ಮಾಡಿದ ೫೨೦೦ ರೂ ಹಣ ಮೂರು ಕಂತ್ತಿನ ಸಾಲದ ಮೊತ್ತ ನೀವು ಕಟ್ಟಿದರೆ ನಿಮ್ಮಗೆ ೫೨೦೦ ರೂ ಹಣದಲ್ಲಿ ೫೦೦೦ ಸಾವಿರ ಹಣ ನಿಮ್ಮಗೆ ಮರುಪಾವತಿ ಯಾಗುತ್ತೆ ಅದರಲ್ಲಿ ೨೦೦ ರೂ ಹಣ ಪ್ರೊಸೆಸಿಂಗ ಪೀ ಕಟ್ಟ ಆಗುತ್ತೆ ಅಂತ ಹೇಳಿರುತ್ತಾರೆ, ನಂತರ ಒಂದುವಾರದೊಳಗೆ ನಿಮ್ಮ ಖಾತೆಗೆ ಸಾಲದ ಹಣ ಸಂದಾಯವಾಗುತ್ತದೆ ಎನ್ನುವ ಭರವಸೆಯನ್ನೂ ನೀಡುತ್ತಿದ್ದರು. ವಾರ ಕಳೆದು ತಿಂಗಳು ಮುಗಿದರೂ ತಮ್ಮ ಖಾತೆಗೆ ಸಾಲದ ಹಣ ಬಾರದಿದ್ದಾಗ ಅವರು ವಾಪಾಸ್ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡು ಫರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಂಚಕರ ಬೈಕ್ ಸಂಖ್ಯೆ: ಎಂ ೧೮ ಡಬ್ಲೂ ೪೧೬ ಮತ್ತು ಕೆಎ೬೬ಜಿ೩೯೪೫ ಹೀಗಿರುತ್ತದೆ. ಯಾರಾದರೂ ಈ ಬೈಕ್ ಸಂಖ್ಯೆ ಮತ್ತು ಅವರನ್ನು ಕಂಡರೆ ಯಾರು ಮೋಸ ಹೋಗದೆ ಕೂಡಲೇ ಹತ್ತಿರದ ಪೊಲೀಸ ಠಾಣೆಗೆ ಕರೆ ಮಾಡಬೇಕು ಎಂದು ಮೋಸ ಹೋದವರು ತಿಳಿಸಿದ್ದಾರೆ.
ಈ ಘಟನೆ ನಡೆದ ಮೇಲಾದರೂ ಇಂಡಿ ತಾಲೂಕಿನ ಜನತೆ ದುಡ್ಡಿಗೆ ಮೋಸ ಹೋಗದೆ. ತಮ್ಮ ಧಾಖಲೆಗಳನ್ನು ನೀಡದೆ ಜಾಗೃತಿಯಿಂದ ಇರಬೇಕು.
ಈ ಘಟನೆ ನಡೆದರೂ ಇಂಡಿ ಶಹಾರ ಪೋಲಿಸ್ ಠಾಣಾ. ಹಾಗು ಇಂಡಿ ಗ್ರಾಮೀಣ ಪೋಲಿಸ್ ಠಾಣಾ ಅಧಿಕಾರಿಗಳ ಗಮನಕೆ ಇದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಇಂಡಿ ತಾಲೂಕಿನ ಸಾರ್ವಜನಿಕರದ್ದಾಗಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

625ಕ್ಕೆ 625 ಅಂಕ ಗಳಿಸಿದ ಪ್ರಾರ್ಥನಾ ಗೆ ಶಾಸಕ ಸವದಿ ಅಭಿನಂದನೆ

ಮಕ್ಕಳಿಗೆ ಮೊಬೈಲ್ ಸಹವಾಸ ಬಿಡಿಸುವುದು ಹೇಗೆ?

ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮೊಸಳೆಗಳ ಭೀತಿ..!

ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕಾಲಾವಧಿ ವಿಸ್ತರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • 625ಕ್ಕೆ 625 ಅಂಕ ಗಳಿಸಿದ ಪ್ರಾರ್ಥನಾ ಗೆ ಶಾಸಕ ಸವದಿ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಮೊಬೈಲ್ ಸಹವಾಸ ಬಿಡಿಸುವುದು ಹೇಗೆ?
    In ವಿಶೇಷ ಲೇಖನ
  • ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮೊಸಳೆಗಳ ಭೀತಿ..!
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕಾಲಾವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿಯಲ್ಲಿ ವಿಜಯಪುರ ಜಿಲ್ಲೆಯ ಫಲಿತಾಂಶ ಶೇ.೯೪.೧೬
    In (ರಾಜ್ಯ ) ಜಿಲ್ಲೆ
  • ಮಹಿಳಾ ವಿವಿಯಲ್ಲಿರುವ ಅಕ್ಕಮಹಾದೇವಿ ಅರೆಬೆತ್ತಲೆ ಪ್ರತಿಮೆ ತೆರವಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಜಿಪಂ ಸಿಇಒ ರಿಷಿ ಆನಂದ ಭೇಟಿ
    In (ರಾಜ್ಯ ) ಜಿಲ್ಲೆ
  • ಎಚ್‌ಟಿಕೆ ಚೌಧರಿ ಪ್ರೌಢಶಾಲೆ ಶೇ.೧೦೦ ಫಲಿತಾಂಶ ಸಾಧನೆ
    In (ರಾಜ್ಯ ) ಜಿಲ್ಲೆ
  • ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಫಲಿತಾಂಶ ಶೇ.೧೦೦ ಸಾಧನೆ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಪ್ರೇರಣಾ ಶಾಲೆ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.