ವಿಜಯಪುರ: ನಗರದ ಮನಗೂಳಿ ಅಗಸಿಯ ಎಸ್ಸಿ ಕಾಲೋನಿಗೆ ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂ ಭಾಲನ ಅವರು ಭೇಟಿ ನೀಡಿ ಪರಿಶಿಲಿಸಿ, ಅಲ್ಲಿನ ಎರಡು ಸಮುದಾಯದ ನಡುವೆ ಇರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆಯು ಉಪನಿರ್ದೇಶಕ ಪುಂಡಲೀಕ ಮಾನ್ವರ, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರುಡಗಿ ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

