ವಿಜಯಪುರ: ಇತ್ತೀಚಿಗೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಟ್ರಸ್ಟ್ (ನಾಸಿಕ) ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದ ಸಿಂದಗಿ ಪಟ್ಟಣದ ಹಿರಿಯ ನ್ಯಾಯವಾದಿ ಅಶೋಕ ಗಾಯಕವಾಡ ಅವರನ್ನು ಖ್ವಾಜಾ ಸ್ಯೆಪನ ಮುಲ್ಕ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು.
ಈ ವೇಳೆಯಲ್ಲಿ ದರ್ಗಾದ ಟ್ರಸ್ಟ್ ಅಧ್ಯಕ್ಷ ಮಹದೇವಪ್ಪ ಗಾಯಕವಾಡ ಹಾಗೂ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೌಹಾರ್ದ ಸಹಕಾರಿ ನಿಯಮಿತ ಸಿಂದಗಿ ಅಧ್ಯಕ್ಷ ಅಂಬಾಜಿ ಗಾಯಕವಾಡ, ನಾರಾಯಣ ಅಲೋಣಿ. ಅಂಬರೀಶ್ ಚೌಗಲೆ, ಶಾಂತು ರಾಣಾಗೋಳ, ಖಾದರ್ ಭಾಷಾ ವಾಲಿಕಾರ, ರವಿಕುಮಾರ ಗಾಯಕವಾಡ, ಮಹೇಶ್ ಸುಲ್ಫಿ, ಸುರೇಶ್ ಕೋರಹಳ್ಳಿ, ಆರ್ ವಿ ಕದಂಬ, ಅವಿನಾಶ ಗಾಯಕವಾಡ, ಅನಿಲ್ ಗುಮಟೆ, ರಾಜು ಗೌಳಿ, ಅಂಬಾಜಿ ಘವಾಳ್ಕರ, ಸಿಂದಗಿಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಬಾಂಧವರು ಹಾಗೂ ಇತರೆ ಸಮಾಜ ಬಾಂಧವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

