ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಸಿಬ್ಬಂದಿಗಳಿಗೆ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ಅವರ 40 ನೇ ಜನ್ಮ ದಿನದಂಗವಾಗಿ ಕರವೇ ಕಾರ್ಯಕರ್ತರು ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಮಡುಗೌಡ ಭಾವಿಕಟ್ಟಿ, ಬಾಲಚಂದ್ರ ಮಾಕೊಂಡ, ಬಸವರಾಜ ಹೂಗಾರ, ರವಿ ವಡ್ಡರ, ಪ್ರಕಾಶ ಡೋಣೂರ, ಹಣಮಂತ ಟಕ್ಕಳಕಿ, ಚಂದ್ರಶೇಖರ ಕುಂಬಾರ, ಅಶೋಕ ನಾಟೀಕಾರ, ಮುತ್ತಪ್ಪ ಬೇಲಿ, ಶಿವು ಬೇವಿನಗಿಡದ, ಸೋಮು ಶರಣದ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

