ಮುದ್ದೇಬಿಹಾಳ: ರೈತರಿಗೆ ಸರಕಾರದಿಂದ ಬಿಡುಗಡೆ ಮಾಡುತ್ತಿರುವ ಬೆಳೆ ಪರಿಹಾರ ಬರದೇ ಇದ್ದಲ್ಲಿ ವಿಚಾರಣೆಗಾಗಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇಲ್ಲಿ ಕಂದಾಯ ಇಲಾಖೆಯ ಮತ್ತು ಕೃಷಿ ಇಲಾಖೆಯ ತಲಾ ಒಬ್ಬರು ಸಿಬ್ಬಂದಿಗಳು ಹಾಜರಿರುತ್ತಾರೆ. ಬೆಳೆ ಪರಿಹಾರ ಬರದ ರೈತರು ಸಂಪರ್ಕಿಸಬಹುದು ಅಥವಾ ೦೮೩೫೬-೨೦೨೨೭ ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಹಶೀಲ್ದಾರ ಬಸವರಾಜ ನಾಗರಾಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
