ಕಲಕೇರಿ: ಗ್ರಾಮದ ಮೈಬೂಬಬಾಷಾ ಬಂದಗೀಸಾಬ ಮನಗೂಳಿ ಅವರನ್ನು ದಿಗ್ವಿಜಯ ಭಾರತ ಪಕ್ಷದ ವಿಜಯಪುರ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕಗಿಂಡಿದ್ದಾರೆ, ಈ ಕುರಿತಂತೆ ದಿಗ್ವಿಜಯ ಭಾರತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾಜೀವ ಅವರು ನೇಮಕಾತಿ ಆದೇಶ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

