ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಂತ ಸೇವಾಲಾಲ್ ರವರ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕರುಗಳಾ ಲೀಲಾ ಭಟ್ಟ ಹಾಗೂ ಶಾಂತಾ ಭಟ್ಟ ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಪ್ರಾಥಮಿಕ ಮುಖ್ಯಗುರು ಜಿ.ಜೆ.ಪಾದಗಟ್ಟಿ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರಾದ ಸರಸ್ವತಿ ಮಡಿವಾಳರ್, ಮಂಜುನಾಥ ಪಡದಾಳಿ, ಬಿ.ಟಿ.ಭಜಂತ್ರಿ, ರೂಪಾ ನಾಟಿಕರ್, ಬಿ.ಆರ್.ಬೆಳ್ಳಿಕಟ್ಟಿ, ಗುರುಬಾಯಿ ತಂಗಡಗಿ, ಮೀನಾಕ್ಷಿ ಗಣಾಚಾರಿ, ಶಾಹಿನ್ ನಾಲತವಾಡ, ಪವಿತ್ರ ಸಜ್ಜನ, ರಮೇಶ ಮಡಿವಾಳರ್, ಗುಂಡಣ್ಣ ಬಡಿಗೇರ, ಬಸವರಾಜ ಸೋನಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment