ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವವನ್ನು ಆವರಿಸಲಾಯಿತು. ತಾಲೂಕು ದಂಡಾಧಿಕಾರಿ ಬಸವರಾಜ ನಾಗರಾಳ, ಬಿಇಓ ಬಸವರಾಜ ಸಾವಳಗಿ, ತಾಲೂಕು ಪಂಚಾಯತ ನ ಯೋಜನಾ ನಿರ್ದೇಶಕ ಖೂಬಾಸಿಂಗ್ ಜಾಧವ, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಡಿಎಸ್ಎಸ್ ಮುಖಂಡ ಸಿ.ಜಿ.ವಿಜಯಕರ, ಬಂಜಾರಾ ಸಮಾಜದ ತಾಲೂಕು ಅಧ್ಯಕ್ಷ ನಾನಪ್ಪ ನಾಯಕ, ವಮನರಾವ ನಾಯಕ, ಗುತ್ತಿಗೆದಾರ ಬಹದ್ದೂರ ರಾಠೋಡ, ಮುಖಂಡ ರವಿ ನಾಯಕ, ರವಿ ಪವಾರ, ಕೆ.ಎಂ.ಲಮಾಣಿ, ಶಿಕ್ಷಕ ಟಿ.ಡಿ.ಲಮಾಣಿ, ಎಸ್.ಆರ್.ನಾಯಕ, ಎಸ್.ಡಿ.ಲಮಾಣಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment