ಮುದ್ದೇಬಿಹಾಳ: ಪಟ್ಟಣದ ಅಮಾನತ್ ಅಲ್ಪಸಂಖ್ಯಾತರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಮಲಿಕಸಾಬ ನದಾಫ, ಉಪಾಧ್ಯಕ್ಷರಾಗಿ ಇಸಾಕ ನಿರ್ದೇಶಕರುಗಳಾಗಿ ಎಂ ಬಿ ಜಕ್ಕೆರಾಳ, ಬಿ ಎಂ ಮುಲ್ಕಿಸಿಪಾಯಿ, ಎಂ.ಎ. ಲಿಂಗಸೂರ (ವಕೀಲರು), ಎ.ಎಂ.ಮೊಮೀನ, ಎಲ್.ಡಿ.ಢವಳಗಿ, ಎಂ.ಎ.ಮಾಗಿ, ಎಂ.ಎಚ್.ಜಾನ್ವೇಕರ, ಎ.ಎಂ.ಢವಳಗಿ, ಎಲ್.ಆರ್.ನಾಯ್ಕೋಡಿ, ಅರ್.ಎ. ನಾಯ್ಕೋಡಿ, ಎಸ್.ಎ. ಢವಳಗಿ ಅವಿರೋಧವಾಗಿ ಆಯ್ಕೆಯಾದರು. ಇದೇ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

