Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರೈತರಿಗೆ ಸರ್ಕಾರ ತಕ್ಷಣ 10,000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಿ

ಚಿಂತನಾ ಶಕ್ತಿ ಬೆಳೆಸುವ ಉತ್ತಮ ಪುಸ್ತಕಗಳು

ಶಾಸಕ ಯಶವಂತಗೌಡರು ತಮ್ಮ ರಾಜಿನಾಮೆಗೆ ಬದ್ದರಾಗಿರಬೇಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಾಧನೆ ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ
ವಿಶೇಷ ಲೇಖನ

ಸಾಧನೆ ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪೆರ್ಮುಡ ಮನೆ,
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಎಲ್ಲರಿಗೂ ಜೀವನದಲ್ಲಿ ಏನಾದರೊಂದು ಸಾಧನೆಯನ್ನು ಮಾಡಬೇಕು ಎನ್ನುವ ಹಂಬಲವಿರುವುದು ಸಹಜ. ಅದರಲ್ಲೂ ಎಲ್ಲರೂ ಗುರುತಿಸುವಂತಹ ಸಾಧನೆಯನ್ನು ಮಾಡಬೇಕು ಎನ್ನುವ ಆಸೆಯಿರುವವರು ಒಂದಷ್ಟು ಮಂದಿ. ಇದಕ್ಕಾಗಿ ‘ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎನ್ನುವ ವಿವೇಕಾನಂದರ ವಾಣಿಯನ್ನು ನೆನಪಿಸಿಕೊಳ್ಳುತ್ತಾರೆ. ಈ ಬದುಕಿರುವುದೇ ಸಾಧಿಸುವುದಕ್ಕಾಗಿ, ಸಾಧನೆಯಿಲ್ಲದ ಈ ಬದುಕೇ ವ್ಯರ್ಥವೆಂದು ಒಂದಷ್ಟು ಮಂದಿ ಭಾವಿಸಿರುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಸಾಧನೆಯನ್ನು ಮಾಡಲು ಹೊರಟು ಅಂತಿಮವಾಗಿ ಅವರು ತಲುಪುವುದೇ ಸ್ವಾರ್ಥದ ಬದುಕಿಗೆ. ಇಂಥಹ ಬಹುತೇಕ ಸಾಧಕರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಕಳೆದೇ ಹೋಗುತ್ತಾರೆ. ನಿಜವಾದ ಸಾಧನೆಯೆಂದರೆ ಒಂದಷ್ಟು ಮಂದಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿ, ಅದನ್ನು ಜನರೇ ಗುರುತಿಸುವಂತಹ ಸಾಧನೆ.


ಒಂದು ದಟ್ಟವಾದ ಕಾಡಿನಲ್ಲಿ ಸೋಮಾರಿಯಾದ ಕ್ರೂರಿ ಸಿಂಹವೊಂದು ಇತ್ತು. ಸಿಂಹವೆಂದರೆ ಎಲ್ಲೆಡೆ ಕಾಡಿನ ರಾಜನೆಂದೇ ಚಿರಪರಿಚಿತ. ಈ ಸಿಂಹವು ಕಾಡಿನ ರಾಜನಾಗಿ ಯಾವುದೇ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸದೇ ಸೋಮಾರಿಯಾಗಿ ಕಾಲವನ್ನು ಕಳೆಯುತ್ತಿತ್ತು. ಕಾಲಕ್ರಮೇಣ ತನ್ನ ಸೋಮಾರಿತನದ ಕಾರಣದಿಂದಾಗಿ ಸಿಂಹದ ಜನಪ್ರಿಯತೆಯು ಕಡಿಮೆಯಾಗುತ್ತಾ ಹೋಯಿತು. ಇದನ್ನರಿತ ಸಿಂಹವು ಕಾಡಿನಲ್ಲೇ ಅತ್ಯಂತ ಎತ್ತರವಾದ ಬಂಡೆಕಲ್ಲನ್ನೇರಿ ನಿಂತು ತಾನು ಎಲ್ಲರಿಗೂ ಕಾಣಿಸುತ್ತಿದ್ದೇನೆಯೇ ಎಂದು ಕೇಳಿ, ನಾನು ಈ ಕಾಡಿನ ರಾಜನೆಂದು ಕೂಗಿ ಹೇಳಿತು. ಇದನ್ನು ಕೇಳಿದ ಕಾಡಿನ ಇತರ ಪ್ರಾಣಿಗಳು ‘ಕೇವಲ ಎತ್ತರದಲ್ಲಿ ಏರಿ ನಿಂತ ಮಾತ್ರಕ್ಕೆ ರಾಜನಾಗುತ್ತಾರೆಯೇ’ ಎಂದು ನಗಲಾರಂಭಿಸಿದವು.
ಅದೇ ರೀತಿ ಜನರೆಲ್ಲರೂ ನನ್ನನ್ನು ನೋಡಬೇಕು ಎಂಬ ಕಾರಣಕ್ಕಾಗಿ ಎತ್ತರದ ಸ್ಥಾನ/ಸ್ಥಳ/ಹುದ್ದೆಗೆ ಏರಿಕೊಂಡು ಕುಳಿತುಕೊಳ್ಳಬಾರದು. ಬದಲಿಗೆ ಆ ಸ್ಥಾನದಲ್ಲಿ ಕುಳಿತಾಗ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆಗೆ ಜಗತ್ತೆಲ್ಲಾ (ತನ್ನ ಕಾರ್ಯ ವ್ಯಾಪ್ತಿಯ ಜನರ ಕಷ್ಟ ಸುಖಗಳು) ಸಂಪೂರ್ಣವಾಗಿ ನನಗೆ ಕಾಣಲಿ, ಜಗತ್ತಿನೆಲ್ಲಾ ಆಗು ಹೋಗುಗಳೆಲ್ಲಾ ನನಗೆ ಕಾಣಿಸಬೇಕು, ಅದನ್ನು ನಾನು ತಿಳಿದುಕೊಳ್ಳಬೇಕು ಎನ್ನುವಂತ ಹಂಬಲದಿಂದ ಆ ಸ್ಥಾನ/ಹುದ್ದೆ/ಸ್ಥಳಕ್ಕೆ ಏರಬೇಕು. ಸಾಧಕನಾಗುವ ಹಂಬಲವಿರುವ ಎಲ್ಲರೂ ಜಗತ್ತಿನೆಲ್ಲಾ ವಿಚಾರಗಳನ್ನು ಅರಿಯಬೇಕೆಂಬ ಹಂಬಲವನ್ನು ಹೊಂದಿದಲ್ಲಿ ನಿಧಾನವಾಗಿ ಸಾಧನೆಯ ಹಾದಿಯಲ್ಲಿ ಸಾಗಬಹುದು. ಇಲ್ಲವಾದರೆ ಸ್ವಾರ್ಥ ಸಾಧನೆಯಾಗಬಹುದು. ಇದಕ್ಕೇ ಹಿರಿಯರು ಸಾಧನೆಯು ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ ಎನ್ನುವ ಗಾದೆ ಪ್ರಚಲಿತದಲ್ಲಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರೈತರಿಗೆ ಸರ್ಕಾರ ತಕ್ಷಣ 10,000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಿ

ಚಿಂತನಾ ಶಕ್ತಿ ಬೆಳೆಸುವ ಉತ್ತಮ ಪುಸ್ತಕಗಳು

ಶಾಸಕ ಯಶವಂತಗೌಡರು ತಮ್ಮ ರಾಜಿನಾಮೆಗೆ ಬದ್ದರಾಗಿರಬೇಕು

ಆಲಮೇಲ ತಾಪಂ ಇಒ ಅನಿಲ ಹಳ್ಳಿ ಅಧಿಕಾರ ಸ್ವೀಕಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರೈತರಿಗೆ ಸರ್ಕಾರ ತಕ್ಷಣ 10,000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಿ
    In (ರಾಜ್ಯ ) ಜಿಲ್ಲೆ
  • ಚಿಂತನಾ ಶಕ್ತಿ ಬೆಳೆಸುವ ಉತ್ತಮ ಪುಸ್ತಕಗಳು
    In (ರಾಜ್ಯ ) ಜಿಲ್ಲೆ
  • ಶಾಸಕ ಯಶವಂತಗೌಡರು ತಮ್ಮ ರಾಜಿನಾಮೆಗೆ ಬದ್ದರಾಗಿರಬೇಕು
    In (ರಾಜ್ಯ ) ಜಿಲ್ಲೆ
  • ಆಲಮೇಲ ತಾಪಂ ಇಒ ಅನಿಲ ಹಳ್ಳಿ ಅಧಿಕಾರ ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಮತ್ಸ್ಯವಾಹಿನಿ ಯೋಜನೆಯಡಿ ತ್ರೀಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಕನ್ನಡ ಪುಸ್ತಕ ಪ್ರಾಧಿಕಾರದ ಕೃತಿಗಳಿಗೆ ಶೇ.೫೦ ರಿಯಾಯಿತಿ
    In (ರಾಜ್ಯ ) ಜಿಲ್ಲೆ
  • ಶ್ರೀ ದತ್ತ ಇಂಡಿಯಾ ಕಾರ್ಖಾನೆಯಲ್ಲಿ ರೈತರಿಗೆ ಸಕ್ಕರೆ ವಿತರಣೆ
    In (ರಾಜ್ಯ ) ಜಿಲ್ಲೆ
  • ಸಚಿವರಾಗಿ ಸವದಿ: ಕಾರ್ಯಕರ್ತರಿಂದ ಅದ್ಧೂರಿ ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ವಿತರಣೆ ಆರಂಭ
    In (ರಾಜ್ಯ ) ಜಿಲ್ಲೆ
  • ಮಹಿಳಾ ವಿವಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.